ಕವನ ಪಾತ್ರಕ್ಕೆ ವಿದಾಯ ಹೇಳಿದ ಅನಿಕಾ ಹೇಳಿದ್ದೇನು ಗೊತ್ತಾ?

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮರಳಿ ಮನಸ್ಸಾಗಿದೆ ಧಾರಾವಾಹಿಯಲ್ಲಿ ಕವನ ಆಗಿ ನಟಿಸುವ ಮೂಲಕ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದ ಅನಿಕಾ ಸಿಂಧ್ಯಾ ಇದೀಗ ಪಾತ್ರಕ್ಕೆ ವಿದಾಯ ಹೇಳಿದ್ದಾರೆ. ಲಕ್ಷ್ಮಿ ಬಾರಮ್ಮ ಧಾರಾವಾಹಿಯ ನಂತರ ಕಿರುತೆರೆಯಿಂದ ದೂರವಿದ್ದ ಅನಿಕಾ ಸಿಂಧ್ಯಾ ಒಂದೂವರೆ ವರ್ಷದ ನಂತರ ಕವನ ಆಗಿ ನಟಿಸುವ ಮೂಲಕ ಮತ್ತೆ ನಟನೆಗೆ ಮರಳಿದ್ದರು. ಇದೀಗ ಕಾರಣಾಂತರಗಳಿಂದ ಕವನ ಪಾತ್ರದಿಂದ ಹೊರಬಂದಿದ್ದಾರೆ ಅನಿಕಾ. ನೆಗೆಟಿವ್ ಪಾತ್ರಗಳ ಮೂಲಕ ಕಿರುತೆರೆ ಲೋಕದಲ್ಲಿ ತನ್ನದೇ ಆದ ಹೊಸ ಹವಾ ಸೃಷ್ಟಿ […]

ಬಾಲ್ಯದ ಫೋಟೋ ಹಂಚಿಕೊಂಡ ಕಿರುತೆರೆ ನಟಿ ಹೇಳಿದ್ದೇನು ಗೊತ್ತಾ?

ಕಿರುತೆರೆ ನಟಿ ಪ್ರಥಮಾ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಇರುತ್ತಾರೆ. ಇನ್ಸ್ಟಾಗ್ರಾಮ್ ಮೂಲಕ ತಮ್ಮ ಅಭಿಮಾನಿಗಳ ಜೊತೆ ಕನೆಕ್ಟ್ ಆಗಿರುವ ನಟಿ ಅಪ್ ಡೇಟ್ ಗಳನ್ನು ಯಾವಾಗಲೂ ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಬಾಲ್ಯದ ಫೋಟೋವನ್ನು ಶೇರ್ ಮಾಡಿದ್ದಾರೆ. ತನ್ನ ತಾಯಿ ವಿನಯಾ ಪ್ರಸಾದ್ ಅವರೊಂದಿಗೆ ಇರುವ ಫೋಟೋ ಹಂಚಿಕೊಂಡಿರುವ ಪ್ರಥಮಾ ಅವರೊಂದಿಗೆ ಅವರ ಪ್ರೀತಿಯ ನಾಯಿ ಕೂಡಾ ಬಳಿ ಇದೆ. ಫೋಟೋ ಶೇರ್ ಮಾಡಿ ಬರೆದುಕೊಂಡಿರುವ ಪ್ರಥಮಾ “ನನಗೆ ಪ್ರೀತಿಯ ನೆನಪುಗಳನ್ನು ಹಂಚಿಕೊಳ್ಳಲು ಇಷ್ಟ. […]

ನನ್ನ ಬದುಕಿನ ಬಲಶಾಲಿ ಮಹಿಳೆ ಅಮ್ಮ ಎಂದ ಕಿರಿಕ್ ಹುಡುಗಿ

ಕಿರಿಕ್ ಪಾರ್ಟಿಯ ಆರ್ಯ ಆಗಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಸಂಯುಕ್ತಾ ಹೆಗ್ಡೆ ಕನ್ನಡದ ಜೊತೆಗೆ ತಮಿಳು, ತೆಲುಗು ಸಿನಿರಂಗದಲ್ಲಿ ನಟನಾ ಕಂಪನ್ನು ಪಸರಿಸಿದ ಪ್ರತಿಭೆ. ನಟಿ ಸಂಯುಕ್ತ ಹೆಗ್ಡೆ ತಮ್ಮ ತಾಯಿಯ ಜನ್ಮದಿನಕ್ಕೆ ಶುಭ ಹಾರೈಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. “ನಾನು ಬದುಕಿನಲ್ಲಿ ತುಂಬಾ ಪ್ರೀತಿಸುವ ವ್ಯಕ್ತಿಗೆ ಹುಟ್ಟುಹಬ್ಬದ ಸಂಭ್ರಮ. ಹ್ಯಾಪಿ 60 ಅಮ್ಮ. ನನಗೆ ಗೊತ್ತು ನೀವು ನಿಮ್ಮ ಬರ್ತ್ ಡೇ ಆಚರಿಸುವುದಿಲ್ಲ. ಆದರೆ ನಾನು ನಿಮ್ಮ 60 ವರ್ಷಗಳನ್ನು ಆಚರಿಸುತ್ತೇನೆ. […]

RCB ಜೊತೆ ಕೈಜೋಡಿಸಿದ ‘ಹೊಂಬಾಳೆ’

ಏಪ್ರಿಲ್ 9ರಂದು ಹೊಂಬಾಳೆ ಸಂಸ್ಥೆ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಒಂದನ್ನು ಬಿಡುಗಡೆಗೊಳಿಸಿತ್ತು. ‘ನಾಳೆ(ಏಪ್ರಿಲ್ 10) ಬೆಳಿಗ್ಗೆ 11:15ಕ್ಕೆ ಸರಿಯಾಗಿ ದೊಡ್ಡ ಘೋಷಣೆಯೊಂದನ್ನು ಮಾಡಲಿದ್ದೇವೆ’ ಎಂದು ಬರೆದಿದ್ದ ಫೋಟೋ ಕೆಳಗೆ, ‘ಎರಡು ದೊಡ್ಡ ಕನಸುಗಳ ಮಹಸಂಗಮ, ಮನರಂಜನೆಯ ಹೊಸಪರ್ವದ ಆರಂಭ.’ ಎಂದು ಬರೆದುಕೊಂಡಿದ್ದರು. ಸದ್ಯ ಎಲ್ಲೆಡೆ ಪ್ರಚಾರಗೊಳ್ಳುತ್ತಿರುವ ‘ಕೆಜಿಎಫ್ ಚಾಪ್ಟರ್ 2’ ಅಥವಾ ಚಿತ್ರೀಕರಣದ ಘಟ್ಟದಲ್ಲಿರುವ ‘ಸಲಾರ್’ ಬಗೆಗೆ ಯಾವುದಾದರೂ ವಿಷಯವಿರಬಹುದೆಂದು ಊಹಿಸಿದ್ದ ಅಭಿಮಾನಿಗಳಿಗೆ ಅಚ್ಚರಿಯ ಜೊತೆ ಆನಂದವು ಕಾದಿತ್ತು. ಪ್ರಪಂಚದ ಎಲ್ಲ ಕ್ರಿಕೆಟ್ ಪಂದ್ಯಾವಳಿಗಳಲ್ಲೂ ಅತ್ಯಂತ […]

ಬಿಗ್ ಬಾಸ್ ನಿಂದ ಬಹಳ ಬದಲಾವಣೆಯಾಯಿತು ಎಂದ ತೇಜಸ್ವಿ ಪ್ರಕಾಶ್

ಏಕ್ತಾ ಕಪೂರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿನ್ 6 ಧಾರಾವಾಹಿಯಲ್ಲಿ ನಾಗಿನ್ ಆಗಿ ನಟಿಸುತ್ತಿರುವ ತೇಜಸ್ವಿ ಪ್ರಕಾಶ್ ತನ್ನ ಲುಕ್ ಹಾಗೂ ಗೆಟ್ ಅಪ್ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಅವರು ತೂಕ ಇಳಿಸಿಕೊಂಡಿರುವುದೇ ಅದಕ್ಕೆ ಕಾರಣ. ಹೌದು, ನಾಗಿನ್ 6 ಧಾರಾವಾಹಿ ಶೂಟಿಂಗ್ ಮುನ್ನ ತೇಜಸ್ವಿನಿ ತಮ್ಮ ತೂಕ ಇಳಿಸಿಕೊಂಡಿದ್ದರು. ಆ ಸಮಯದಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದರು ತೇಜಸ್ವಿ. ತೂಕ ಇಳಿಸಿಕೊಂಡಿರುವುದಕ್ಕೆ ಸಹಜವಾಗಿ ಸಂತಸದಿಂದಿರುವ ತೇಜಸ್ವಿ ಅವರು ತೂಕ ಕಳೆದುಕೊಂಡಿರುವುದರಿಂದ ನಾನು ಮತ್ತಷ್ಟು […]

ಮೊದಲ ಬಾರಿಗೆ ಪದ್ಯ ಕವನ ಹಂಚಿಕೊಂಡ ಬಾಲಿವುಡ್ ಬೆಡಗಿ

ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಅವರು ಒಬ್ಬ ಪ್ರತಿಭಾವಂತ ನಟಿ ಎಂಬ ವಿಚಾರ ಸಿನಿ ಪ್ರಿಯರಿಗೆ ತಿಳಿದೇ ಇದೆ. ಇನ್ನು ನಟನೆಯ ಹೊರತಾಗಿ ದೀಪಿಕಾ ಪಡುಕೋಣೆ ತನ್ನ ತಂದೆಯಂತೆ ಬ್ಯಾಡ್ಮಿಂಟನ್ ಆಟಗಾರ್ತಿ ಕೂಡಾ ಹೌದು. ಆದರೆ ದೀಪಿಕಾ ಅವರ ಬಗೆಗಿನ ಇನ್ನೊಂದು ವಿಚಾರ ಹಲವರಿಗೆ ತಿಳಿದಿಲ್ಲ. ಅದೇನಂತಿರಾ? ಅವರೊಬ್ಬ ಕವಯಿತ್ರಿ ಎಂದು ತಿಳಿದಿದೆಯೇ? ಹೌದು 12ನೇ ವಯಸ್ಸಿನಲ್ಲೇ ಕವಿತೆ ಬರೆದಿದ್ದರು. ದೀಪಿಕಾ ಪಡುಕೋಣೆ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ “ಐ ಆಮ್ “ಎಂಬ ಶೀರ್ಷಿಕೆಯಡಿ ಪದ್ಯ ಬರೆದಿದ್ದರು. ದೀಪಿಕಾ […]

ತಾಂತ್ರಿಕ ವರ್ಗವನ್ನು ಹೊಗಳಿದ ಕಿರುತೆರೆ ನಟಿ ಹೇಳಿದ್ದೇನು ಗೊತ್ತಾ?

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ನ್ಯಾಚುರಲ್ ಧಾರಾವಾಹಿ ನಾಗಿಣಿ 2 ರಲ್ಲಿ ನಾಯಕಿ ಶಿವಾನಿಯಾಗಿ ಅಭಿನಯಿಸುತ್ತಿರುವ ನಮೃತಾ ಗೌಡ ತನ್ನ ಧಾರಾವಾಹಿಯ ತಾಂತ್ರಿಕ ವರ್ಗವನ್ನು ಹೊಗಳಿದ್ದಾರೆ. ಶೂಟಿಂಗ್ ಶೆಡ್ಯೂಲ್ ನಲ್ಲಿ ಕ್ಯಾಮೆರಾ ವರ್ಗದ ಹಿಂದೆ ದುಡಿಯುವವರಿಗಾಗಿ ವಿಶೇಷ ಪ್ರಶಂಸೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದಾರೆ. ನಮೃತಾ ಗೌಡ ಧಾರಾವಾಹಿಯ ತಾಂತ್ರಿಕ ವರ್ಗದವರನ್ನು ಒಳಗೊಂಡ ವಿಡಿಯೋ ಶೇರ್ ಮಾಡಿಕೊಂಡಿದ್ದು ಈ ವಿಡಿಯೋವು ಅತ್ಯುತ್ತಮ ಶಾಟ್ ಬರಲು ಕ್ಯಾಮೆರಾ ಹಿಂದೆ ತಾಂತ್ರಿಕ ವರ್ಗದವರು ಹೇಗೆ ಕಷ್ಟಪಡುತ್ತಾರೆ ಎಂಬುದರ ಕುರಿತಾಗಿ ಇದೆ. […]

ಈ ಕಿರುತೆರೆ ನಟನಿಗೆ ಬೈಕ್ ಎಂದರೆ ಪಂಚಪ್ರಾಣ

ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಕ್ರೇಜ್ ಇರುತ್ತದೆ. ಲಾಂಗ್ ಡ್ರೈವ್ ಹೋಗುವುದು, ವಾರಾಂತ್ಯದಲ್ಲಿ ಟ್ರಿಪ್ ಹೋಗುವುದು, ಫ್ರೆಂಡ್ಸ್ ಜೊತೆ ಸಿನಿಮಾ ನೋಡುವುದು, ಸುತ್ತಾಡುವುದು, ಶಾಪಿಂಗ್ ಮಾಡುವುದು ಹೀಗೆ ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್. ಇನ್ನು ಹುಡುಗರಿಗಂತೂ ಕೇಳುವುದಿಲ್ಲ. ಯಾಕೆಂದರೆ ಕೆಲವರಿಗೆ ವೆಹಿಕಲ್ ಕ್ರೇಜ್ ಇರುತ್ತದೆ. ಈ ನಟನಿಗೂ ಅಷ್ಟೇ. ಒಂದು ಕ್ರೇಜ್ ಇದೆ. ಅದೇನೆಂದರೆ ಬೈಕ್ ಕ್ರೇಜ್. ನಾವೀಗ ಹೇಳುವ ಕಿರುತೆರೆ ನಟನ ಹೆಸರು ದರ್ಶಕ್ ಗೌಡ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬೆಟ್ಟದ ಹೂ ಧಾರಾವಾಹಿಯಲ್ಲಿ […]

ಟಾಲಿವುಡ್ ಪ್ರಿನ್ಸ್ ಜೊತೆಗಿನ ಪೋಟೋ ಹಂಚಿಕೊಂಡ ಮೇಘಾ ಶೆಟ್ಟಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆಜೊತೆಯಲಿ ಧಾರಾವಾಹಿಯಲ್ಲಿ ನಾಯಕಿ ಅನು ಸಿರಿಮನೆ ಆಗಿ ಅಭಿನಯಿಸುದ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಮೇಘಾ ಶೆಟ್ಟಿ ಕಡಿಮೆ ಅವಧಿಯಲ್ಲಿಯೇ ಕರುನಾಡಿನಾದ್ಯಂತ ಮನೆ ಮಾತಾದ ಚೆಲುವೆ. ಮೊದಲ ಧಾರಾವಾಹಿಯಲ್ಲಿಯೇ ನಾಯಕಿಯಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡು ಮನೋಜ್ಞ ನಟನೆಯ ಮೂಲಕ ಸೀರಿಯಲ್ ಲೋಕದಲ್ಲಿ ಹೊಸ ಹವಾ ಸೃಷ್ಟಿ ಮಾಡಿರುವ ಮೇಘಾ ಶೆಟ್ಟಿ ಕಿರುತೆರೆ ಮಾತ್ರವಲ್ಲದೇ ಹಿರಿತೆರೆಯಲ್ಲಿಯೂ ಮೋಡಿ ಮಾಡಿದ ಪ್ರತಿಭೆ. ಒಂದಾದ ಮೇಲೆ ಒಂದರಂತೆ ಸಿನಿಮಾಗಳಲ್ಲಿ ನಟಿಸುತ್ತಿರುವ ಮೇಘಾ ಶೆಟ್ಟಿ ನಟನೆಯ ಜೊತೆಗೆ […]

ಮಗುವನ್ನು ಬರಮಾಡಿಕೊಂಡ ಸ್ಟಾರ್ ದಂಪತಿ

ಕಾಮಿಡಿಯನ್ ಭಾರತಿ ಸಿಂಗ್ ಹಾಗೂ ಹರ್ಷ್ ಲಿಂಬಾಚಿಯಾ ಅವರು ಗಂಡು ಮಗುವನ್ನು ಸ್ವಾಗತಿಸಿದ್ದಾರೆ. ಹೌದು, ಭಾರತಿ ಸಿಂಗ್ ಅವರು ಮುದ್ದು ರಾಜಕುಮಾರನನ್ನು ಬರಮಾಡಿಕೊಂಡಿದ್ದು ಇವರಿಗೆ ಜನ ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳ ತನಕ ಎಲ್ಲರೂ ಶುಭ ಹಾರೈಸಿದ್ದಾರೆ. ಹುನಾರ್ಬಾಝ್ ರಿಯಾಲಿಟಿ ಶೋವನ್ನು ಭಾರತಿ ಹಾಗೂ ಪತಿ ಹರ್ಷ್ ನಿರೂಪಣೆ ಮಾಡುತ್ತಿದ್ದರು. ಈ ಶೋವಿನಲ್ಲಿ ಪರಿಣಿತಿ ಚೋಪ್ರಾ, ಮಿಥುನ್ ಚಕ್ರವರ್ತಿ ಕರಣ್ ಜೋಹರ್ ತೀರ್ಪುಗಾರರಾಗಿದ್ದು ಇತ್ತೀಚೆಗಿನ ಒಂದು ಸಂಚಿಕೆಯಲ್ಲಿ ಕರಣ್ ಜೋಹರ್ ” ಇಬ್ಬರಿಗೂ ಶುಭಾಶಯಗಳು. ನಿಮ್ಮಿಬ್ಬರಿಗೂ ಇಲ್ಲೇ ಮಗು […]