ನಾಗಿಣಿ ಖ್ಯಾತಿಯ ನಟನಿಗೆ ಕೂಡಿಬಂತು ಕಂಕಣ ಭಾಗ್ಯ

ಜೀ ವಾಹಿನಿಯಲ್ಲಿ ಪ್ರಸಾರವಾಗುವ ನಾಗಿಣಿ ಧಾರಾವಾಹಿ ಎಲ್ಲರ ಮನಸ್ಸು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ…ಧಾರಾವಾಹಿಯ ನಾಯಕ ನಟ ನಿನಾದ್ ಕೂಡ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ…ನಿನಾದ್ ಫ್ಯಾನ್ಸ್ ಗೆ ಗುಡ್ ನ್ಯೂಸ್ ಒಂದನ್ನ ಕೊಟ್ಟಿದ್ದಾರೆ.. ಹೌದು ಅಭಿನಯದಿಂದ ಅನೇಕ ಹೆಣ್ಣು ಮಕ್ಕಳ ಮನಸ್ಸು ಗೆದ್ದಿರುವ ನಿನಾದ ದಾಂಪತ್ಯ ಜೀವನಕ್ಕೆ ಕಾಲಿಡಲಿ ಸಿದ್ದರಾಗಿದ್ದಾರೆ..ಇತ್ತೀಚಿಗೆ ನಿಶ್ಚಿತಾರ್ಥ ಮಾಡಿಕೊಂಡಿರೋ ನಿನಾದ ಈ ವಿಚಾರವನ್ನ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ… ಬಹುದಿನಗಳಿಂದ ಗೆಳೆತಿಯಾಗಿದ್ದ ರಮ್ಯಾ ಅವ್ರನ್ನೇ ನಿನಾದ್ ಮದುವೆ ಆಗುತ್ತಿದ್ದು ಎಂಗೆಜ್ಮೆಂಟ್ ಫೋಟೋ ಶೇರ್ ಮಾಡೋ ಮೂಲಕ […]
ದೇವಿ ಧಾರಾವಾಹಿಗೆ ಹತ್ತರ ಹರೆಯ! ಸಂತಸ ವ್ಯಕ್ತಪಡಿಸಿದ ಪ್ರಥಮಾ ಪ್ರಸಾದ್

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಿ ಧಾರಾವಾಹಿ ಪ್ರಸಾರವಾಗಿ ಈಗ ಹತ್ತು ವರ್ಷ. ದಶಕದ ಸಂಭ್ರಮದಲ್ಲಿರುವ ದೇವಿ ಧಾರಾವಾಹಿಯಲ್ಲಿ ನಟಿ ಪ್ರಥಮಾ ಪ್ರಸಾದ್ ದೇವಿಯ ಪಾತ್ರ ಮಾಡಿದ್ದರು. ಈಗ ಪ್ರಥಮಾ ಅವರು ಧಾರಾವಾಹಿಯಲ್ಲಿ ನಿರ್ವಹಿಸಿದ ವಿವಿಧ ಅವತಾರಗಳನ್ನು ವಿಡಿಯೋ ತುಣುಕು ಮೂಲಕ ಹಂಚಿಕೊಂಡಿದ್ದಾರೆ. ಇದರೊಂದಿಗೆ ನೋಟ್ ಅನ್ನು ಬರೆದುಕೊಂಡಿದ್ದಾರೆ. “ದೇವಿ ಧಾರಾವಾಹಿಗೆ 10 ವರ್ಷಗಳು. ಇಂಡಸ್ಟ್ರಿಯಲ್ಲಿ ನನ್ನ ಸೆಕೆಂಡ್ ಪ್ರಾಜೆಕ್ಟ್. ಕೊಲ್ಲೂರು ಮೂಕಾಂಬಿಕೆಯ ಪಾತ್ರ ನಿರ್ವಹಿಸಲು ಆಶೀರ್ವಾದ ಪಡೆದಿದ್ದೆ. ಬದುಕಿನುದ್ದಕ್ಕೂ ನೆನಪಿಸಿಕೊಳ್ಳುವ ಪಾತ್ರ. ಈ ಉತ್ತಮ ಅವಕಾಶ […]
ಎರಡನೇ ವಾರಕ್ಕೆ ಹಾದಿ ತಪ್ಪಿದ ಗೋಲ್ಡನ್ ಗ್ಯಾಂಗ್

ಜೀ ವಾಹಿನಿಯಲ್ಲಿ ಪ್ರಸಾರವಾಗುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮ ಸಾಕಷ್ಟು ಅಭಿಮಾನಿಗಳ ಮನಸ್ಸು ಗೆದ್ದಿದೆ.. ಗೋಲ್ಡನ್ ಸ್ಟಾರ್ ಗಣೇಶ್ ರಿಯಾಲಿಟಿ ಶೋನಲ್ಲಿ ಸ್ನೇಹಿತರ ಗ್ಯಾಂಗ್ ನ ಕರೆದು ಅವರ ಹಿಂದಿನ ದಿನಗಳ ಕಷ್ಟ ಸುಖ ಹಾಗೂ ನೆನಪಿನಲ್ಲಿ ಉಳಿದಿರುವಂಥ ದಿನಗಳ ಬಗ್ಗೆ ಮಾತನಾಡುವುದೇ ಈ ಕಾರ್ಯಕ್ರಮದ ಉದ್ದೇಶ .. ಈಗಾಗಲೇ ಮೂರ್ನಾಲ್ಕು ಎಪಿಸೋಡ್ ಗಳ ಪ್ರದರ್ಶನವಾಗಿರುವ ಗೋಲ್ಡನ್ ಗ್ಯಾಂಗ್ ಈಗ್ಯಾಕೋ ಹೆಸರಿಗೆ ತಕ್ಕಂತೆ ಕಾರ್ಯಕ್ರಮ ಪ್ರಸಾರವಾಗುತ್ತಿಲ್ಲ… ಎಲ್ಲೋ ಹಾದಿ ತಪ್ಪಿದ ರೀತಿ ಎನ್ನಿಸುತ್ತಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ ಗೋಲ್ಡನ್ […]
ಜರ್ನಲಿಸ್ಟ್ ಆಗಿ ಬದಲಾಗಿರುವ ದರ್ಶಕ್ ಗೆ ಉತ್ತಮ ನಟನಾಗುವ ಬಯಕೆ

ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವ್ಯಾಂಜಲಿ ಧಾರಾವಾಹಿಯಲ್ಲಿ ನಾಯಕ ಸಿದ್ದಾರ್ಥ್ ಅರಸ್ ಆಗಿ ಅಭಿನಯಿಸುತ್ತಿರುವ ಹ್ಯಾಂಡ್ ಸಮ್ ಹುಡುಗ ದರ್ಶಕ್ ಗೌಡ ಸದ್ಯ ಜರ್ನಲಿಸ್ಟ್ ಆಗಿ ಬದಲಾಗಿದ್ದಾರೆ. ಅರೇ! ದರ್ಶಕ್ ಗೌಡ ನಟನೆಯಿಂದ ಹೊರಬಂದ್ರಾ? ಅವರಿನ್ನು ಕಿರುತೆರೆಯಲ್ಲಿ ಕಾಣಿಸಿಕೊಳ್ಳೋದಿಲ್ವಾ? ಅಂಥ ಕನ್ ಫ್ಯೂಸ್ ಆಗಿದ್ದೀರಾ? ನಿಮ್ಮೆಲ್ಲಾ ಕನ್ ಫ್ಯೂಸ್ ಗಳಿಗೆ ಫುಲ್ ಸ್ಟಾಪ್ ಹಾಕುವ ಸಮಯ ಇದು. ಯಾಕೆಂದ್ರೆ ದರ್ಶಕ್ ಗೌಡ ಜರ್ನಲಿಸ್ಟ್ ಆಗಿ ಬದಲಾಗಿರುವುದೇನೋ ನಿಜ, ಆದರೆ ಅದು ಕೂಡಾ ಧಾರಾವಾಹಿಗಾಗಿ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆರಂಭವಾಗಿರುವ […]
ಬಾಡಿ ಶೇಮಿಂಗ್ ಕುರಿತು ಅನುಭವಗಳನ್ನು ತೆರೆದಿಟ್ಟ ಅವಿಕಾ ಗೋರ್ ಹೇಳಿದ್ದೇನು ಗೊತ್ತಾ?

ಬಾಡಿ ಶೇಮಿಂಗ್ ಅಥವಾ ದೇಹದ ಬಗೆಗಿನ ಕೀಳರಿಮೆಯಲ್ಲಿ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೂ ಹೊರತಾಗಿಲ್ಲ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಹೊರಪ್ರಪಂಚದಲ್ಲಿ ದೊಡ್ಡದೊಂದು ಮಾರುಕಟ್ಟೆ, ಲಾಭ ನಷ್ಟಗಳ ಎಣಿಕೆಯ ಜಾಲ ಕೂಡಾ ವ್ಯಾಪಿಸಿದೆ. ಈಗ ನಟಿಯರೂ ಬಾಡಿ ಶೇಮಿಂಗ್ ಕುರಿತು ದನಿಯೆತ್ತುತ್ತಿದ್ದು, ಅವಿಕಾ ಗೋರ್ ಕೂಡಾ ತಮ್ಮ ದೇಹದ ಬಗ್ಗೆ ತಾವು ಅನುಭವಿಸಿದ್ದ ಕೀಳರಿಮೆಯ ಕರಾಳ ಅನುಭವಗಳನ್ನು ಖಾಸಗಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅವಿಕಾ ಗೋರ್ ಹಿಂದಿಯಲ್ಲಿ ತೆರೆ ಕಂಡ “ಬಾಲಿಕಾ ವಧು” ಸೀರಿಯಲ್ ಮೂಲಕ ಮನೆಮಾತಾಗಿದ್ದರು. ಇದರಲ್ಲಿ ಬಾಲಿಕಾ ವಧು […]
ಗೋಲ್ಡನ್ ಗ್ಯಾಂಗ್ ಗೆ ಬಂತು ಶಟ್ರು ಗ್ಯಾಂಗ್…ನಟಿ ರಶ್ಮಿಕಾ ಕೂಡ ಬಂದ್ರು

ವೀಕ್ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಗೋಲ್ಡನ್ ಗ್ಯಾಂಗ್ ರಿಯಾಲಿಟಿ ಶೋನಲ್ಲಿ ಈ ವಾರ ರಕ್ಷಿತ್ ಶೆಟ್ಟಿ ಹಾಗೂ ಸ್ನೇಹಿತರು ಭಾಗಿಯಾಗಲಿದ್ದಾರೆ ..ಗಣೇಶ್ ನೆಡೆಸಿಕೊಡೋ ಕಾರ್ಯಕ್ರಮದಲ್ಲಿ ರಕ್ಷಿತ್ ಶೆಟ್ಟಿ.ರಿಶಬ್ ಶೆಟ್ಟಿ ಹಾಗೂ ರಾಜ್ ಶೆಟ್ಟಿ ಜೊತೆ ಇನ್ಮು ಅನೇಕ ಸ್ನೇಹಿತರು ಎಂಟ್ರಿಕೊಟ್ಟಿದ್ದಾರೆ….ಈಗಾಗಲೇ ಕಾರ್ಯಕ್ರಮದ ಪ್ರೋಮೋ ಸಖತ್ ವೈರಲ್ ಆಗಿದೆ .. ಕಾರ್ಯಕ್ರಮದಲ್ಲಿ ಸಖತ್ ಇಂಟ್ರೆಸ್ಟಿಂಗ್ ವಿಚಾರಗಳನ್ನು ಮಾತನಾಡುತ್ತಿದ್ದಾರೆ ಎನ್ನುವ ಸೂಚನೆ ಸಿಕ್ಕಿದ್ದು, ಪ್ರೇಕ್ಷಕರು ಈ ಕಾರ್ಯಕ್ರಮ ನೋಡಲು ಕಾದಿದ್ದಾರೆ …ಇನ್ನು ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ […]
ಸೀರೆಯುಟ್ಟು ಬಾಯ್ ಫ್ರೆಂಡ್ ಬಳಿ ಮುತ್ತು ಪಡೆದ ಅಮೀರ್ ಖಾನ್ ಪುತ್ರಿ

ನಟ ಅಮೀರ್ ಖಾನ್ ಮಗಳು ಸಾಕಷ್ಟು ದಿನಗಳಿಂದ ನಪುರ್ ಶಿಕಾರಿ ಜೊತೆ ಡೇಟಿಂಗ್ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ…. ಅಫೀಶಿಯಲ್ಲಾಗಿ ಈಗಾಗಲೇ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ ಅಮೀರ್ ಖಾನ್ ಪುತ್ರಿ ಇರಾ ಇತ್ತೀಚೆಗಷ್ಟೇ ಸೀರೆ ಹುಟ್ಟುಕೊಂಡಿರುವ ಫೋಟೋವನ್ನು ಶೇರ್ ಮಾಡಿದ್ದಾರೆ ಇರಾ…ಸೀರೆಯಲ್ಲಿ ಏನಿದೆ ಸ್ಪೆಷಲ್ ಅಂತಾರಾ ಇರಾ ಹುಟ್ಟಿರೋ ಹೊಸ ಸೀರೆ ಅವರ ಬಾಯ್ ಫ್ರೆಂಡ್ ನ ನಪುರ್ ಶಿಕಾರಿ ಅವರ ತಾಯಿಯದ್ದು… ಗರ್ಲ್ ಫ್ರೆಂಡ್ ತಾಯಿಯ ಸೀರೆ ಉಟ್ಟುಕೊಂಡು ಬಂದಿದ್ದೇ ತಡ ಇರಾ […]
ಡ್ಯಾಡಿ ಕೊನೆಯದಾಗಿ ಮುಖ ನೋಡಿಬಿಡಿ, ವಿಡಿಯೋ ಕಾಲ್ ಮಾಡಿ 6ನೇ ಮಹಡಿಯಿಂದ ಜಿಗಿದ ಖ್ಯಾತ ಮಾಡೆಲ್…

ಪ್ರಸಿದ್ದ ಮಾಡೆಲ್ ಗುಂಗುನ್ ಉಪಾಧ್ಯಾಯ ಆರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದೆ. ಉದಯಪುರದಿಂದ ಜೋಧ್ ಪುರಕ್ಕೆ ಆಗಮಿಸಿದ ಗುಂಗುನ್,ಅಲ್ಲಿ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದಾರೆ. ನಂತರ ತಮ್ಮ ತಂದೆಗೆ ಕಾಲ್ ಮಾಡಿದ ಈಕೆ ‘ಕೊನೆಯದಾಗಿ ನನ್ನ ಮುಖ ನೋಡಿಬಿಡಿ ಡ್ಯಾಡಿ.ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದಿದ್ದಾರೆ. ಅವರ ತಂದೆ ಮಾತನಾಡುವ ಮುನ್ನವೇ ಕಾಲ್ ಕಟ್ ಆಗಿದೆ. ಇದರಿಂದ ಭಯಗೊಂಡ ಅವರ ತಂದೆ ಗಣೇಶ್ ಉಪಾಧ್ಯಾಯ ಅವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. […]
ಕಿರುಚಿತ್ರದತ್ತ…. ಗೌತಮಿ ಚಿತ್ತ

ಗೌತಮಿ ಜಾಧವ್ … ಕಿರುತೆರೆ ವೀಕ್ಷಕರಿಗಂತೂ ತೀರಾ ಪರಿಚಿತ ಹೆಸರು ಹೌದು! ಸ್ವಪ್ನಕೃಷ್ಣ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಸತ್ಯ ದಲ್ಲಿ ನಾಯಕಿ ಸತ್ಯ ಆಗಿ ನಟಿಸುತ್ತಿರುವ ಗೌತಮಿ ರಗಡ್ ಲುಕ್ ನಲ್ಲಿ ಮೋಡಿ ಮಾಡುತ್ತಿದ್ದಾರೆ. ವಿಭಿನ್ನ ಲುಕ್ ಮೂಲಕ ಕೇವಲ ಹೆಣ್ಣು ಮಕ್ಕಳ ಮಾತ್ರವಲ್ಲದೇ ಗಂಡು ಹೈಕ್ಕಳ ಮನ ಗೆದ್ದಿರುವ ಗೌತಮಿ ಲಾಂಗ್ ಗ್ಯಾಪ್ ನ ನಂತರ ಸತ್ಯ ಆಗಿ ಕಿರುತೆರೆಗೆ ಕಾಲಿಟ್ಟಿದ್ದರೂ ಧಾರಾವಾಹಿ ಆರಂಭವಾದ ದಿನದಿಂದಲೇ ವೀಕ್ಷಕರ ಮನ ಸೆಳೆದುಬಿಟ್ಟಿದ್ದರು. […]
ಕೃಷ್ಣಮೂರ್ತಿಯಾಗಿ ಕಿರುತೆರೆಗೆ ಮರಳಿದ ಚರಿತ್ ಬಾಳಪ್ಪ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕ ಧೃವಂತ್ ಆಗಿ ಅಭಿನಯಿಸಿರುವ ಚರಿತ್ ಬಾಳಪ್ಪ ಕಿರುತೆರೆಗೆ ಮರಳಿದ್ದಾರೆ. ಸಿರಿ ಕನ್ನಡ ಚಾನೆಲ್ ನಲ್ಲಿ ಇತ್ತೀಚೆಗಷ್ಟೇ ಶುರುವಾಗಿರುವ ಹೊಚ್ಚ ಹೊಸ ಧಾರಾವಾಹಿ W/o ಕೃಷ್ಣಮೂರ್ತಿ ಧಾರಾವಾಹಿಯಲ್ಲಿ ನಾಯಕ ಕೃಷ್ಣಮೂರ್ತಿ ಆಗಿ ಕೊಂಚ ಗ್ಯಾಪ್ ನ ನಂತರ ಮತ್ತೆ ಕಿರುತೆರೆಗೆ ಕಂ ಬ್ಯಾಕ್ ಆಗಿದ್ದಾರೆ ಚರಿತ್ ಬಾಳಪ್ಪ. ಮುದ್ದುಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕ ಧೃವಂತ್ ಆಗಿ ನಟಿಸಿದ್ದ ಚರಿತ್ ಮುಂದೆ ಕೊರೊನಾ ಕಾರಣದಿಂದಾಗಿ ತಮ್ಮ ಪಾತ್ರಕ್ಕೆ ವಿದಾಯ ಹೇಳಿದ್ದರು. ಇದೀಗ […]

