‘ವೀರಲೋಕ’ ಎಂಬ ಪುಸ್ತಕಪ್ರಪಂಚ; ರಮೇಶ್ ಅರವಿಂದ್, ಸುದೀಪ್ ಸಾಥ್.

ನಮ್ಮ ದೇಶ, ನಮ್ಮ ಜನರು ಭಾಷೆಯ ಭೇದಭಾವವಿಲ್ಲದೆ ಬೆಳೆಯುತ್ತಿದ್ದೇವೆ. ಆದರೂ ಅಲ್ಲಲ್ಲಿ ಕೆಲ ಸಂಧರ್ಭಗಳಲ್ಲಿ ಭಾಷೆಗಳ ಭೇಧಭಾವ ಕಂಡೇ ಕಾಣುತ್ತಿದೆ. ಅದು ಸಿನಿಮಾದಲ್ಲಾಗಲಿ ಸಾಹಿತ್ಯದಲ್ಲಾಗಲಿ. ಈಗಂತೂ ಕನ್ನಡಿಗರೇ ಕನ್ನಡ ಸಾಹಿತ್ಯವನ್ನು, ಪುಸ್ತಕಗಳನ್ನು ಅನುಭವಿಸುತ್ತಿಲ್ಲ, ಗೌರವುಸುತ್ತಿಲ್ಲ ಎಂಬ ದೂರುಗಳನ್ನು ಸ್ವತಃ ಕನ್ನಡಿಗರೇ ನೀಡುತ್ತಿದ್ದೇವೆ.ಈಗ ಎಲ್ಲೆಡೆ ಓದುಗರು ಕಡಿಮೆಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕನ್ನಡ ಪುಸ್ತಕಗಳಿಗೆ ಹೊಸ ಮಾರುಕಟ್ಟೆಯನ್ನೇ ಸೃಷ್ಟಿ ಮಾಡಿ, ಕನ್ನಡ ಸಾಹಿತ್ಯದ ಪ್ರಾಮುಖ್ಯತೆಯನ್ನು, ವೈಭವವನ್ನೂ ಎಲ್ಲೆಡೆ ಪರಿಚಯಿಸುವುದಕ್ಕೆ ಹೊಸ ಪ್ರಯತ್ನವೊಂದು ಆರಂಭವಾಗಿದೆ. ಅದುವೇ ‘ವೀರಲೋಕ’. ಈ ಬೆಳವಣಿಗೆಗೆ ಕನ್ನಡ […]

ಸುದೀಪ್ ಗೆ ಬ್ಯಾಟ್ ನೀಡಿದ ಜೋಸ್ ಬಟ್ಲರ್

ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟ್ಸ್ ಮ್ಯಾನ್ ಹಾಗೂ ಇಂಗ್ಲೆಂಡ್ ತಂಡದ ಕ್ರಿಕೆಟಿಗ ಜೋಸ್ ಬಟ್ಲರ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬ್ಯಾಟ್ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವರ್ಷದ ಅಂದರೆ 2022 ರ 15ನೇ ಐಪಿಎಲ್ ಆವೃತ್ತಿಯಲ್ಲಿ ತಾನು ಆಡಿದ್ದ ಬ್ಯಾಟ್ ಮೇಲೆ ತಮ್ಮ ಸಹಿ ಹಾಕಿರುವ ಜೋಸ್ ಬಟ್ಲರ್ ಆ ಬ್ಯಾಟ್ ನಲ್ಲಿ ಕಿಚ್ಚನಿಗೆ ಉಡುಗೊರೆಯ ರೂಪದಲ್ಲಿ ಕೊಟ್ಟಿದ್ದಾರೆ. ಇದನ್ನು ಸ್ವತಃ ಕಿಚ್ಚ ಅವರೇ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ADVERTISEMENTwww.zestjob.com ಇನ್ನು ನಟನೆಯ ಹೊರತಾಗಿ […]

ತನ್ನ ನೆಚ್ಚಿನ ‘ಸೆಲೆಬ್ರಿಟಿ’ಗಳಿಗೆ ಧನ್ಯವಾದ ಹೇಳಿದ ‘ಡಿ ಬಾಸ್’

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ ನಟರುಗಳಲ್ಲಿ ಅತಿ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರೋ ನಟರುಗಳಲ್ಲಿ ಒಬ್ಬರು. ಅಭಿಮಾನಿಗಳಿಂದ ಪ್ರೀತಿ ಹಾಗು ಗೌರವದಲ್ಲಿ ‘ಡಿ ಬಾಸ್’ ಎಂದೇ ಕರೆಸಿಕೊಳ್ಳುವ ಇವರು, ತನ್ನ ಅಭಿಮಾನಿಗಳನ್ನು ‘ಸೆಲೆಬ್ರಿಟಿ’ಗಳು ಎಂದು ಕರೆವವರು. ಇವರ ಅಭಿಮಾನಿಗಳು ಇವರ ಮೇಲಿಟ್ಟಿರುವ ಅಭಿಮಾನಕ್ಕೆ ಅವರುಗಳೇ ಸಾಟಿ. ಈ ವಿಷಯವನ್ನು ನಿದರ್ಶಸಲು ಇದೀಗ ಡಿ ಬಾಸ್ ಅಭಿಮಾನಿಗಳು ಮತ್ತೊಂದು ಉದಾಹರಣೆಯನ್ನು ಎದುರಿಡುತ್ತಿದ್ದಾರೆ. ದರ್ಶನ್ ಅವರು ತಮ್ಮ ನೆರನುಡಿಗೆ ಹೆಸರಾದವರು. ಇದೇ ಕಾರಣಕ್ಕೆ ಹಲವರಿಗೆ ಡಿ ಬಾಸ್ ಮೇಲೆ […]

ರಾಕಿಂಗ್ ಸ್ಟಾರ್ ಅವರ ‘ಯಶೋಮಾರ್ಗ’ದಿಂದ ಮತ್ತೊಂದು ಉತ್ತಮ ಕೆಲಸ.

ರಾಕಿಂಗ್ ಸ್ಟಾರ್ ಯಶ್ ಅವರು ಸದ್ಯ ಭಾರತೀಯ ಬಾಕ್ಸ್ ಆಫೀಸ್ ನ ‘CEO’ ಎಂದು ಗುರುತಿಸಿಕೊಂಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ಚಿತ್ರದಿಂದ ಪ್ರಪಂಚದಾದ್ಯಂತ ಸದ್ದು ಮಾಡುತ್ತಿದ್ದಾರೆ ಯಶ್. ಸದ್ಯ ತಮ್ಮ ವೃತ್ತಿಜೀವನದಲ್ಲಿ ಎತ್ತರಕ್ಕೆರಿರುವ ಇವರು, ಸಮಾಜಮುಖಿ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವವರು. ‘ಯಶೋಮಾರ್ಗ’ ಎಂಬ ತಂಡವೊಂದನ್ನು ಕಟ್ಟಿ, ಅದರ ಮೂಲಕ ಹಲವರು ಸಮಾಜಪರ ಕೆಲಸಗಳನ್ನು ಯಶ್ ಮಾಡಿದ್ದಾರೆ. ಈ ಹಿಂದೆ, ಹಿಂದುಳಿದ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಯತ್ತಲಿನ ಕೆಲಸಗಳನ್ನು ಮಾಡಿರುವ ಈ ‘ಯಶೋಮಾರ್ಗ’ ಸದ್ಯ ಇನ್ನೊಂದು ಒಳ್ಳೆಯ […]

ಸಿನಿಮಾ ನಿರ್ದೇಶಕರಿಗೆ ದುಬಾರಿ ಕಾರು ನೀಡಿದ ಕಮಲ್ ಹಾಸನ್

ಕಮಲ್ ಹಾಸನ್, ವಿಜಯ್ ಸೇತುಪತಿ, ಫಹಾದ್ ಫಾಸಿಲ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ವಿಕ್ರಮ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಕತ್ ಸೌಂಡ್ ಮಾಡುತ್ತಿದೆ. ಸಿನಿಮಾ ಬಿಡುಗಡೆಯಾದ ಮೊದಲ ದಿನವೇ 60 ಕೋಟಿ ರೂಗಳಿಗೂ ಅಧಿಕ ಆದಾಯ ಗಳಿಸಿರುವ ವಿಕ್ರಮ್ ಸಿನಿಮಾ ಕೇವಲ ನಾಲ್ಕು ದಿನಗಳಲ್ಲಿ ಗಳಿಸಿದ್ದು ಬರೋಬ್ಬರಿ 175 ಕೋಟಿ ರೂಪಾಯಿ. ವಿಕ್ರಮ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕಮಲ್ ಹಾಸನ್ ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾ ಒಂದು ಅಭೂತಪೂರ್ವ ಮೈಲಿಗಲ್ಲನ್ನೇ ಸೃಷ್ಟಿ ಮಾಡಿದೆ. ಹೌದು, […]

ಸೈನಿಕರ ಜೊತೆಗೆ ಕಾಲ ಕಳೆದ ಬಾಲಿವುಡ್ ನಟಿ

ನಟಿ ರಿಚಾ ಚಡ್ಡಾ ಇತ್ತೀಚೆಗೆ ಲಡಾಕ್ ಇಂಟರ್ ನ್ಯಾಷನಲ್ ಮ್ಯೂಸಿಕ್ ಫೆಸ್ಟಿವಲ್ ನಲ್ಲಿ ಪಾಲ್ಗೊಂಡಿದ್ದಾರೆ. ಸಮುದ್ರ ಮಟ್ಟದಿಂದ 12000 ಫೀಟ್ ಎತ್ತರದಲ್ಲಿ ಇರುವ ಲಡಾಕ್ ನಲ್ಲಿ ಸೈನಿಕರ ಜೊತೆ ಕಾಲ ಕಳೆಯುವ ಅವಕಾಶ ಅವರಿಗೆ ದೊರಕಿದೆ. ರಿಚಾ ಸೈನಿಕರೊಂದಿಗೆ ಕೆಲವು ದಿನಗಳು ಕಳೆದಿದ್ದಾರೆ. ಈ ಅನುಭವವನ್ನು ಜೀವನದಲ್ಲಿ ಮರೆಯಲಾರೆ ಎಂದಿದ್ದಾರೆ.“ಸಮುದ್ರ ಮಟ್ಟದಿಂದ 12000 ಫೀಟ್ ಎತ್ತರದಲ್ಲಿ ಇರುವ ಲಡಾಕ್ ನಲ್ಲಿ ಯುವ ಸೈನಿಕರೊಂದಿಗೆ ಮರೆಯಲಾರದ ದಿನಗಳನ್ನು ಕಳೆದಿದ್ದೇನೆ. ಇದೊಂದು ಜೀವನದಲ್ಲಿ ಮರೆಯಲಾಗದ ಅನುಭವ” ಎಂದಿದ್ದಾರೆ ರಿಚಾ. “ಈ […]

ವಿಶ್ವ ಮುಟ್ಟಿನ ನೈರ್ಮಲ್ಯ ದಿನವನ್ನು ವಿಭಿನ್ನವಾಗಿ ಆಚರಿಸಿದ ಬಿಗ್ ಬಿ ಮೊಮ್ಮಗಳು

ಬಾಲಿವುಡ್ ಮೆಗಾ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ “ವರ್ಲ್ಡ್ ಮೆನುಸ್ಟ್ರಲ್ ಹೈಜಿನ್ ಡೇ” ಯನ್ನು ಆಚರಿಸಿದ್ದಾರೆ. ಹೌದು, ವರ್ಲ್ಡ್ ಮೆನುಸ್ಟ್ರಲ್ ಹೈಜಿನ್ ಡೇ ಸಲುವಾಗಿ ಘಟ್ಕೋಪರ್ ಈಸ್ಟ್ ನಲ್ಲಿ ಗೋಡೆಯಲ್ಲಿ ಚಿತ್ರ ಬಿಡಿಸಿದ್ದಾರೆ. ಗೋಡೆಯಲ್ಲಿ ಚಿತ್ರ ಬಿಡಿಸುವ ವಿಡಿಯೋವನ್ನು ಇನ್ಸ್ಟಾ ಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ. “ವಿಶ್ವ ಮುಟ್ಟಿನ ನೈರ್ಮಲ್ಯ ದಿನವನ್ನು ಆಚರಿಸಲು ನಾವು ಗೋಡೆಯ ಮೇಲೆ ಚಿತ್ರಿಸುತ್ತಿದ್ದೇವೆ. ಮುಟ್ಟನ್ನು ಆಚರಿಸಲು ಹಾಗೂ ಸಾರ್ವಜನಿಕ ಸ್ಥಳಗಳನ್ನು ಮುಟ್ಟು ಸ್ನೇಹಿಯಾಗಿ ಮಾಡಲು ನಮ್ಮ […]

ಕನ್ನಡ ಚಿತ್ರರಂಗದ ಬಗ್ಗೆ ಕೆಟ್ಟ ಮಾತುಗಳ ಹರಿಬಿಟ್ಟ ತೆಲುಗು ನಿರ್ದೇಶಕನಿಗೆ ತಿರುಗೇಟು!!

ಭಾರತ ಚಿತ್ರರಂಗಕ್ಕೆ ಭಾಷೆಯ ಭೇದವಿಲ್ಲ. ಅದರಲ್ಲೂ ದಕ್ಷಿಣ ಭಾರತದ ಚಿತ್ರರಂಗಳಿಂದ ಅದ್ಭುತ ಚಿತ್ರಗಳು ಬರುತ್ತಿವೆ. ದಕ್ಷಿಣದ ಎಲ್ಲ ಚಿತ್ರರಂಗಗಳು ಒಂದೇ ಒಗ್ಗಟ್ಟಿನಲ್ಲಿ ಕೆಲಸ ಮಾಡಿದರೆ ಪ್ರಪಂಚವೇ ತಿರುಗಿ ನೋಡುವಂತ ಸಿನಿಮಾಗಳು ಬರಬಹುದು, ಈ ರೀತಿಯ ಮಾತುಗಳನ್ನು ನಾವು ಕೇಳುತ್ತಲೇ ಇರುತ್ತೇವೆ. ಆದರೆ ಈ ಸಿನಿ ಒಗ್ಗಟ್ಟು ಕೇವಲ ಮಾತುಗಳಿಗಷ್ಟೇ ಸೀಮಿತವೇ? ಎಂಬ ಪ್ರಶ್ನೆ ಹುಟ್ಟುವಂತ ಕೆಲಸಗಳು ಆಗಾಗ ಆಗುತ್ತಲೇ ಇರುತ್ತವೆ. ಇಂತದ್ದೇ ಒಂದು ಘಟನೆ ಈಗ ನಡೆದಿದೆ. ಕನ್ನಡ ಚಿತ್ರರಂಗ ಹಾಗು ಅಲ್ಲಿನ ಜನರ ಬಗ್ಗೆ ತೆಲುಗು […]

ರವಿ ಬಸ್ರೂರ್ ಕೈಚಳಕದಲ್ಲಿ ಮೂಡಿಬಂತು ವೀರಭದ್ರ ದೇವರ ಬೆಳ್ಳಿ ಬಾಗಿಲು

ರವಿ ಬಸ್ರೂರು ಸಿನಿಮಾ ಮಂದಿಗೆ ತೀರಾ ಪರಿಚಿತ ಹೆಸರು. ಕೆಜಿಎಫ್ ಸಿನಿಮಾದ ಮೂಲಕ ಸಿನಿರಂಗದಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ರವಿ ಬಸ್ರೂರು ತಮ್ಮ ಸ್ವಂತ ಪರಿಶ್ರಮದ ಮೂಲಕವೇ ಗುರುತಿಸಿಕೊಂಡಿರುವ ಅತ್ಯದ್ಭುತ ಪ್ರತಿಭೆ. ಸಂಗೀತ ನಿರ್ದೇಶಕ ಆಗಿ ಸದ್ಯ ಗುರುತಿಸಿಕೊಂಡಿರುವ ರವಿ ಬಸ್ರೂರು ಅವರ ಜೀವನ ಹೂವಿನ ಹಾಸಿಗೆಯಾಗಿರಲಿಲ್ಲ. ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಪಟ್ಟಿರುವ ರವಿ ಅವರು ಇಂದು ಯಶಸ್ಸನ್ನು ಸಾಧಿಸಿದ ಸಂತಸದಲ್ಲಿದ್ದಾರೆ. ಇನ್ನು ಇದರ ಜೊತೆಗೆ ಅವರೊಬ್ಬರು ಶಿಲ್ಪಿ ಎಂಬ ವಿಚಾರ ಅನೇಕರಿಗೆ ತಿಳಿದಿಲ್ಲ. ಹೌದು, […]

ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ ಅಶ್ವಿನಿ ಹೇಳಿದ್ದೇನು ಗೊತ್ತಾ?

ಸದ್ಯ ಚಿತ್ರ ರಂಗದಲ್ಲಿ ನಡೆಯುತ್ತಿರುವ ಬಾಡಿ ಶೇಮಿಂಗ್ ಹಾಗೂ ಲಿಂಗ ತಾರತಮ್ಯದ ಬಗ್ಗೆ ನಟಿಯರು ಧ್ವನಿ ಎತ್ತಿದ್ದಾರೆ. ಈ ಬಗ್ಗೆ ನಟಿ ರಮ್ಯಾ ಕೂಡಾ ದನಿ ಎತ್ತಿದ್ದು ಇದಕ್ಕೆ ಹಲವು ನಟಿಮಣಿಯರು ಕೈ ಜೋಡಿಸಿದ್ದಾರೆ. ಇದೀಗ ಅಶ್ವಿನಿ ನಕ್ಷತ್ರ ಧಾರಾವಾಹಿಯ ಅಶ್ವಿನಿ ಪಾತ್ರಧಾರಿ ಮಯೂರಿ ಕೂಡ ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ನಟಿ ಚೇತನಾ ರಾಜ್ ನಿಧನದ ನಂತರ ಸಮಾನತೆಯ ಕೂಗು ಜೋರಾಗಿದೆ. “ಸಿನಿಮಾರಂಗದಲ್ಲಿ ಎಲ್ಲಾ ನಟಿಯರಿಗೂ ಈ ಸವಾಲು ಎದುರಾಗಿರುತ್ತದೆ. ನಮ್ಮನ್ನು ನಾವು ಪ್ರೀತಿಸಬೇಕು. ನಾವು […]