ಕೆಜಿಎಫ್2 Vs ಲಾಲ್ ಸಿಂಗ್ ಚಡ್ಡಾ – ಯಶ್ ಹಾಗೂ ಪ್ರಶಾಂತ್ ನೀಲ್ ಗೆ ಕ್ಷಮೆ ಕೇಳಿದ ಅಮಿರ್ ಖಾನ್

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ “ಕೆಜಿಎಪ್2” ಚಿತ್ರವನ್ನು 2022ರ ಏಪ್ರಿಲ್ 14 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. KGF ಚಾಪ್ಟರ್ 2 ನಲ್ಲಿ ರವೀನಾ ಟಂಡನ್,ಸಂಜಯ್ ದತ್ ರಂತ ಸ್ಟಾರ್ ನಟರು ನಟಿಸಿರುವುದರಿಂದ KGF 2 ತೂಕ ಹಾಗೂ ನಿರೀಕ್ಷೆ ಆಕಾಶದೆತ್ತರದಲ್ಲಿದೆ. ಆದರೆ ಅದೇ ದಿನದಂದು ಬಾಲಿವುಡ್ ನಲ್ಲಿ ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಬಿಡುಗಡೆ ಮಾಡಲು ದಿನಾಂಕ ನಿಗದಿ ಮಾಡಿದೆ. ಇದು ಅಮಿರ್ ಖಾನ್ ನಟಿಸಿ ನಿರ್ಮಾಣ ಮಾಡಿರುವ […]

“100” ಕ್ಕೆ 100 ಅಂಕ ಕೊಟ್ಟ ಸುಧಾಮೂರ್ತಿ

“100” ಗೆ ಇನ್ಫಿ ಫೌಂಡೇಶನ್ ಸಂಸ್ಥಾಪಕಿ ಸುಧಾಮೂರ್ತಿಯವರಿಂದ ಪ್ರಶಂಸೆ.. ರಮೇಶ್ ಅರವಿಂದ್ ಅವರು ನಟಿಸಿ ನಿರ್ದೇಶಿಸಿರುವ ಚಿತ್ರ “100” ಈ ಚಿತ್ರ ಒಂದು ಸಾಮಾಜಿಕ ಸಂದೇಶವನ್ನು ಹೊಂದಿದೆ. ಕಳೆದ ವಾರ ನವೆಂಬರ್ 19ರಂದು ಬಿಡುಗಡೆಗೊಂಡು ಯಶಸ್ವಿಯಾಗಿದೆ. ಈ ಚಿತ್ರವನ್ನು ವೀಕ್ಷಿಸಿದ ಕನ್ನಡಿಗರು ಮತ್ತೊಮ್ಮೆ ರಮೇಶ್ ಅರವಿಂದ್ ಅವರ ನಿರ್ದೇಶನವನ್ನು ಕೊಂಡಾಡಿದ್ದಾರೆ. ಈ ಚಿತ್ರದಲ್ಲಿ ಇಂದಿನ youths ಹೇಗೆ social media ಗೆ addict ಆಗಿ ಅಲ್ಲಿ ಅಪರಿಚಿತರಿಗೆ ಪರಿಚಯವಾಗಿ ಹೇಗೆ ಅದರಿಂದ ಅವರು ಮತ್ತು ಅವರ ಮನೆಯವರಿಗೆ […]

OTT ಯಲ್ಲಿ ” ಕೋಟಿಗೊಬ್ಬ 3 “

ಇತ್ತೀಚಿನ ದಿನಗಳಲ್ಲಿ ಹಲವರ ಚಿತ್ರಗಳು OTT ಯಲ್ಲಿ ಬಿಡುಗಡೆಯಾಗುವುದು ಸಾಮಾನ್ಯ.ಸ್ಟಾರ್ ನಟರ ಸಿನಿಮಾಗಳೂ ಕೂಡ OTT ಯಲ್ಲಿ ಬಿಡುಗಡೆಯಾಗಲು ಸಜ್ಜಾಗಿವೆ. ಕಿಚ್ಚ ಸುದೀಪ್ ದ್ವಿಪಾತ್ರದಲ್ಲಿ ನಟಿಸಿರುವ ಕೋಟಿಗೊಬ್ಬ 3 ಚಿತ್ರ ಸಹ OTT ಯಲ್ಲಿ ರಿಲೀಸ್ ಆಗಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡಯಾದಾಗಿನಿಂದ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿರುವ ಈ ಚಿತ್ರ ಇದೀಗ ಅಮೇಜಾನ್ ಪ್ರೈಮ್ ವಿಡಿಯೋ ಒಟಿಟಿ ಯಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಅನಿವಾರ್ಯ ಕಾರಣಗಳಿಂದ ಇದೇ 23 ರಂದು ಒಟಿಟಿ ಯಲ್ಲಿ ತೆರೆಕಾಣಬೇಕಿದ್ದ ಸಿನಿಮಾ ಈಗ ನವೆಂಬರ್ 29 ರಂದು […]

ಅಂದು ಎಡಕಲ್ಲು ಗುಡ್ಡ, ಇಂದು ಜಮಾಲಿ ಗುಡ್ಡ – ಡಾಲಿ,ಅದಿತಿ

ಅದಿತಿ ಪ್ರಭುದೇವ ಜೊತೆಯಲ್ಲಿ ಡಾಲಿ ಧನಂಜಯ್ “once upon a time in ಜಮಾಲಿಗುಡ್ಡ“. ಈಗಾಗಲೇ ಡಾಲಿ ಧನಂಜಯ್ ಅವರು ಅಭಿನಯಿಸಿರುವ ರತ್ನನ್ ಪ್ರಪಂಚ ಸಿನಿಮಾ ಒಟಿಟಿ ಯಲ್ಲಿ ರಿಲೀಸ್ ಆಗಿ ಯಶಸ್ಸನ್ನು ಕಂಡು ಡಾಲಿಯವರ ಪ್ರತಿಭೆ ಹಾಗೂ ಕೀರ್ತಿ ಎತ್ತರದಲ್ಲಿರುವಾಗಲೇ ಅವರು ಮತ್ತೊಂದು ಸಿನಿಮಾದ ಬಗ್ಗೆ ಸಮಾಚಾರವನ್ನು ಹಂಚಿಕೊಂಡಿದ್ದಾರೆ. ಹೌದು ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾ ಖ್ಯಾತಿಯ ಕುಶಲ್ ಗೌಡ ನಿರ್ದೇಶಿಸಿರುವ ಡಾಲಿ ದನಂಜಯ್ ಹಾಗೂ ಅದಿತಿ ಪ್ರಭುದೇವ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿರುವ ಚಿತ್ರ […]

“ರತ್ನನ್ ಪ್ರಪಂಚ” ದಲ್ಲಿ ಸುತ್ತಿದ ಮೇಲೆ ಸಂಬಂಧಗಳ ಬೆಲೆ ಗೊತ್ತಾಗಲೇಬೇಕಲ್ಲವೇ..!

ಸಂಬಂಧಗಳ, ಭಾವನೆಗಳ ಪ್ರಾಮುಖ್ಯತೆಯನ್ನು ಸಾರುವ ಚಿತ್ರ ರತ್ನನ್ ಪ್ರಪಂಚ ಒಟಿಟಿ ಯಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿರುವ ಚಿತ್ರ. ನಾವು ಬದುಕಿನಲ್ಲಿ ಕೆಲವೊಮ್ಮೆ ಆಧುನಿಕತೆಗೆ ತಲೆಬಾಗಿ ನಮ್ಮ ಮನೆಯವರ ಸಂಬಂಧಗಳ ಕುರಿತು ಅಸಡ್ಡೆ ಭಾವವನ್ನು ಹೊಂದರುತ್ತೇವೆ. ತಂದೆ ತಾಯಂದಿರು ಆಧುನಿಕತೆ ತಿಳಿದಿಲ್ಲ ಎಂಬ ಕಾರಣಕ್ಕೆ ಅವರ identity ಯನ್ನೇ ಹೇಳಿಕೊಳ್ಳಲು ಹಿಂಜರಿಯುವ ಮಟ್ಟಕ್ಕೆ ಹೋಗುವುದುಂಟು. ನಂತರ ಕಾಲವೇ ಸಂಬಂಧಗಳ ಆಳವನ್ನು ಅರಿವು ಮಾಡಿಕೊಟ್ಟ ನಂತರ ಅದರ ಬೆಲೆ ತಿಳಿದು ಬದುಕುವ ನಿದರ್ಶನಗಳಿವೆ. ಉಮಾಶ್ರೀ, ಶೃತಿ, ಡಾಲಿ ಧನಂಜಯ್ ಹೀಗೆ […]