ಮಾರ್ಚ್ ನಿಂದ ಮೇ ತಿಂಗಳ ವರೆಗೂ ನಡೆಯಲಿದೆ ಬಿಗ್ ಸಿನಿಮಾಗಳ ಜಾತ್ರೆ

ಕೋವಿಡ್ ಮೂರನೇ ಅಲೆ ಅಬ್ಬರ ಕಡಿಮೆಯಾಗುತ್ತಿದ್ದಂತೆ ಸಿನಿಮಾ ಸ್ಟಾರ್ ಗಳು ಹಾಗೂ ಸಿನಿಮಾರಂಗದ ಚಟುವಟಿಕೆಗಳು ಮತ್ತೆ ಶುರುವಾಗುತ್ತಿದೆ… ಈಗಾಗಲೇ ಮುಂದೂಡಿದ ಸಿನಿಮಾಗಳ ದಿನಾಂಕಗಳನ್ನು ಚಿತ್ರತಂಡಗಳು ಅಫಿಶಿಯಲ್ ಆಗಿ ಅನೌನ್ಸ್ ಮಾಡುತ್ತಿದೆ …ಇದೇ ಮಾರ್ಚ್ ತಿಂಗಳಿಂದ ಮೇ ವರೆಗೂ ಬಿಗ್ ಬಜೆಟ್ ಸಿನಿಮಾಗಳು ಸಾಲು ಸಾಲಾಗಿ ಪ್ರೇಕ್ಷಕರೆದುರು ಬರಲಿದೆ… ಕರುನಾಡಿನ ರಾಜರತ್ನ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನೆಮಾ ಕೂಡ ಮಾರ್ಚ್ ಹದಿನೇಳು ರಂದು ತೆರೆಗೆ ಬರಲಿದೆ… ಮಾರ್ಚ್ ಹದಿನೆಂಟು ರಂದು ಅಪ್ಪು ಬರ್ತಡೇ ವಿಶೇಷವಾಗಿ ಸಿನಿಮಾ […]
ಸ್ಯಾಂಡಲ್ವುಡ್ ಗೆ ಸಿಕ್ಕ ಮತ್ತೊರ್ವ ಭರವಸೆಯ ನಾಯಕ

ಚಂದನವನಕ್ಕೆ ದಿನಕ್ಕೆ ನೂರಾರು ಕಲಾವಿದರು ಎಂಟ್ರಿ ಕೊಡ್ತಾರೆ ಕೆಲವ್ರು ಇಲ್ಲೇ ಉಳಿದುಕೊಂಡ್ರೆ ಕೆಲವ್ರು ಸದ್ದಿಲ್ಲದೆ ಕಳೆದು ಹೋಗ್ತಾರೆ…ಸದ್ಯ ದಕ್ಷ್ ಎಂಬ ಸ್ಪುರದ್ರೂಪಿ ನಟ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಗದಗ ಮೂಲದ ದಕ್ಷ್ ‘ನೇತ್ರಂ’ ಚಿತ್ರದ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಹೊಸ ಹುಡುಗನಿಗೆ ಸಿನಿಪ್ರಿಯರು ಸ್ವಾಗತ ಕೋರಿದ್ದಾರೆ. ಇತ್ತೀಚೆಗೆ ‘ನೇತ್ರಂ’ ಟೀಸರ್ ಕೂಡಾ ಬಿಡುಗಡೆಯಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದೆ. ರೌಡಿಗಳ ಬಳಿ ಸಿಲುಕಿರುವ ನಾಯಕಿಯನ್ನು ಕಾಪಾಡಲು ಹೀರೋ […]
ಸ್ಫೂರ್ತಿ ನೀಡುವ ಪಾತ್ರಗಳಲ್ಲಿ ನಟಿಸಲು ಸಿದ್ಧ – ಕವಿತಾ ಗೌಡ

ಕಿರುತೆರೆ ಮೂಲಕ ನಟನಾ ಪಯಣ ಶುರು ಮಾಡಿದ ಅನೇಕ ಕಲಾವಿದರುಗಳು ಇಂದು ಹಿರಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ನಟಿ ಕವಿತಾ ಗೌಡ ಕೂಡಾ ಇದಕ್ಕೆ ಹೊರತಾಗಿಲ್ಲ. ಗೋವಿಂದ ಗೋವಿಂದ ಸಿನಿಮಾದಲ್ಲಿ ನಟಿಸಿದ್ದ ಕವಿತಾ ಗೌಡ ಇದೀಗ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ. ಮಧು ಕೆ ಶ್ರೀಕರ್ ನಿರ್ದೇಶನದಲ್ಲಿ ಮೂಡಿ ಬರಲಿರುವ “ದ್ವಿಮುಖ” ಚಿತ್ರದಲ್ಲಿ ಪ್ರವೀಣ್ ಅಥರ್ವ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ ಕವಿತಾ ಗೌಡ. “ದ್ವಿಮುಖ ಸಿನಿಮಾದಲ್ಲಿ ಅಭಿನಯಕ್ಕೆ ತುಂಬಾ ಉತ್ತಮವಾದ ಅವಕಾಶವಿದೆ” ಎಂದು ಹೇಳುವ ಕವಿತಾ ಗೌಡ “ಪ್ರಸ್ತುತ […]
ನವರಸ ನಾಯಕನಿಗೆ ಜೋಡಿಯಾಗಲಿದ್ದಾರೆ “ಸಿಂಪಲ್” ಸುಂದರಿ

ಸಿನಿಮಾರಂಗದಲ್ಲಿ ಮದುವೆಯಾಗಿ ತಾಯಿಯಾದ ಬಳಿಕ ನಟನೆಯಿಂದ ದೂರ ಉಳಿಯುವವರೇ ಹೆಚ್ಚು. ಅಂತಹುದರಲ್ಲಿ ತಾಯಿಯಾದ ಬಳಿಕ ನಟನೆಯಿಂದ ಸಹಜವಾಗಿ ಕೊಂಚ ಗ್ಯಾಪ್ ತೆಗೆದುಕೊಂಡಿದ್ದ ಸಿಂಪಲ್ ಸುಂದರಿ ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಹೌದು ನಾಲ್ಕು ವರ್ಷದ ಮಗಳಿನ ಲಾಲನೆ ಪಾಲನೆಯಲ್ಲಿ ತೊಡಗಿದ್ದ ಶ್ವೇತಾ ನಟನೆಗೆ ಮರಳುವ ಮನಸ್ಸು ಮಾಡಿದ್ದಾರೆ. ರಹದಾರಿ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ನಟಿಸುವ ಮೂಲಕ ಸಿನಿರಂಗದಲ್ಲಿ ಎರಡನೇ ಇನ್ನಿಂಗ್ಸ್ ಶುರು ಮಾಡಿದ್ದ ಶ್ವೇತಾ ಹೋಮ್ ಮಿನಿಸ್ಟರ್ ಎಂಬ ಸಿನಿಮಾ ಮೂಲಕ ಸುದ್ದಿ ಮಾಡಿದ್ದರು. ಇದೀಗ […]
ಟಾಲಿವುಡ್ ಮಂದಿಯ ಮುಂದೆ ನಡೆಯಲಿದೆ ಅಪ್ಪು ಅಭಿಮಾನಿಗಳ ಶೌರ್ಯ ಪ್ರದರ್ಶನ

ಅಪ್ಪು …ಪುನೀತ್ ರಾಜಕುಮಾರ್… ಕರುನಾಡಿನ ರತ್ನ ಅಭಿಮಾನಿಗಳ ಪ್ರೀತಿಯ ರಾಜಕುಮಾರ …ಪುನೀತ್ ಆಗಲಿ ಸಾಕಷ್ಟು ತಿಂಗಳುಗಳು ಕಳೆದಿವೆ ಆದರೆ ಅಭಿಮಾನಿಗಳ ಹೃದಯದಲ್ಲಿ ಮಾತ್ರ ಅವ್ರು ಶಾಶ್ವತವಾಗಿ ಉಳಿದುಕೊಂಡಿದ್ದಾರೆ .. ಸದ್ಯ ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ತೆರೆಗೆ ಬರಲು ಸಿದ್ಧವಾಗಿದೆ… ಈ ಸಿನಿಮಾವನ್ನ ರಿಲೀಸ್ ಮಾಡಲು ಚಿತ್ರತಂಡ ಸಿದ್ಧವಾಗಿದೆ… ಮಾರ್ಚ್ 17ರಂದು ಸಿನಿಮಾವನ್ನ ರಿಲೀಸ್ ಮಾಡಲುಈಗಾಗಲೇ ಸಿದ್ದತೆ ಆಗಿದ್ದು ಚಿತ್ರತಂಡ ಪ್ರಚಾರ ಕಾರ್ಯವನ್ನು ಇನ್ನು ಕೆಲವೇ ದಿನಗಳಲ್ಲಿ ಶುರು ಮಾಡಿಕೊಳ್ಳಲಿದೆ .. ವಿಪರ್ಯಾಸ ಎಂದರೆ ಪುನೀತ್ […]
ಅಪ್ಪು ಅಭಿಮಾನಿಗಳಿಗೆ ಸಿಕ್ತು ಗಣರಾಜ್ಯೋತ್ಸವದ ಸರ್ ಪ್ರೈಸ್

ಗಣರಾಜ್ಯೋತ್ಸವ ಕ್ಕೆ ಪವರ್ ಸ್ಟಾರ್ ಪುನೀತ್ ರಿಂದ ಅಭಿಮಾನಿಗಳಿಗೆ ಸರ್ ಪ್ರೈಸ್ ಸಿಕ್ಕಿದೆ…ಅಪ್ಪು ನಟನೆಯ ಕೊನೆಯ ಸಿನಿಮಾ ಜೇಮ್ಸ್ ಚಿತ್ರದ ಸ್ಪೆಷಲ್ ಲುಕ್ ರಿಲೀಸ್ ಆಗಿದೆ…ಜೇಮ್ಸ್ ಚಿತ್ರದ ಸ್ಪೆಷಲ್ ಲುಕ್ ರಿವಿಲ್ ಮಾಡಿದ್ದಾರೆ ಅಶ್ವಿನಿ ಪುನೀತ್ ರಾಜ್ ಕುಮಾರ್.. ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ ಅಶ್ವಿನಿ…ಇದೇ ಮೊದಲ ಬಾರಿಗೆ ಆರ್ಮಿ ಆಫೀಸರ್ ಲುಕ್ ಇರೋ ಪಾತ್ರದಲ್ಲಿ ಮಿಂಚಲಿದ್ದಾರೆ ಪುನೀತ್ ರಾಜ್ ಕುಮಾರ್.. ಜೇಮ್ಸ್ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿ ಐದು […]
ಬಾಹುಬಲಿಯ ಜೊತೆಗೂಡಿ ಹೊಸ ಸಾಮ್ರಾಜ್ಯ ಕಟ್ಟಲಿದ್ದಾರೆ ಕರಣ್ ಜೋಹಾರ್..

ಹಿಂದೆ ಒಂದು ಕಾಲವಿತ್ತು. ಭಾರತ ದೇಶದಾದ್ಯಂತ ಎಲ್ಲರಲ್ಲೂ ಉತ್ತರ ಸಿಕ್ಕದ ಒಂದೇ ಒಂದು ಪ್ರಶ್ನೆಯಿತ್ತು. ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ? ಅಷ್ಟರಮಟ್ಟಿಗೆ “ಬಾಹುಬಲಿ” ಅನ್ನೋ ಚಿತ್ರ ಎಲ್ಲರ ತಲೆಯೊಳಗೆ ಹೊಕ್ಕಿತ್ತು. ಭಾರತ ಮಾತ್ರವಲ್ಲದೆ ಪ್ರಪಂಚದ ಹಲವೆಡೆ ಬಾಹುಬಲಿಗೆ ಜೈಕಾರ ಕೂಗುತ್ತಿದ್ದರು. ಸಿನೆಮಾದ ನಂತರ ಯಶಸ್ಸಿನ ಉತ್ತುಂಗಕ್ಕೇರಿದ್ದ ನಾಯಕನಟ ಪ್ರಭಾಸ್ ಮತ್ತೆ ಕೆಳಗಿಳಿಯಲೇ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಇದೀಗ ಈ ಯಶಸ್ಸಿಗೆ ಬಾಲಿವುಡ್ ನ ಹೆಸರಾಂತ ನಿರ್ಮಾಪಕರು ಕೈಜೋಡಿಸುತ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ. ಭಾರತದ […]
ಸ್ವಾತಂತ್ರ್ಯ ಪೂರ್ವದ ಕಥೆ ಹೇಳುವ ಭುಗಿಲು…

ಸ್ಯಾಂಡಲ್ ವುಡ್ ನಲ್ಲಿ ಸ್ವತಂತ್ರ್ಯ ಪೂರ್ವದ ಕಥೆಗಳು ಸಿನಿಮಾಗಳಾಗುವುದು ಇತ್ತೀಚಿನ ದಿನಗಳಲ್ಲಿ ಅತಿ ವಿರಳ. ಅದರಲ್ಲೂ ಕಾದಂಬರಿ ಆಧಾರಿತ ಸಿನಿಮಾಗಳು ಸಿಗುವುದು ಅಪರೂಪ. ಕಾದಂಬರಿ ಆಧಾರಿತ ಸ್ವತಂತ್ರ್ಯ ಪೂರ್ವದ ಕಥೆಯನ್ನು ಸಿನಿಮಾ ಮಾಡಿದ್ದಾರೆ. ಸಿನಿಮಾದ ಹೆಸರು ಭುಗಿಲು. ಇದೊಂದು ಕಾಡ ಸೆರಗಿನ ಸೂಡಿ ಎಂಬ ಕಾದಂಬರಿಯನ್ನು ಆಧರಿಸಿದ ಸಿನಿಮಾ. ಈ ಕಾದಂಬರಿಯನ್ನು ಮಂಜುನಾಥ್ ಚಾಂದ್ ಅವರು ಬರೆದಿದ್ದಾರೆ. ಈ ಸಿನಿಮಾವನ್ನು ಚಂದ್ರಕಾಂತ್ ಕೊಡಪಾಡಿ ಅವರು ನಿರ್ದೇಶನ ಮಾಡಿದ್ದಾರೆ. ಇದೊಂದು ಪಿರಿಯಾಡಿಕಲ್ ಸಿನಿಮಾ.. 1935 ರ ಚಿತ್ರಣವನ್ನು ನೀಡಲಾಗಿದೆ. […]
Cancel ಆಯ್ತು ರಕ್ಷಿತ್ ಶೆಟ್ರ #777ಚಾರ್ಲಿ ಮೂವಿ ರಿಲೀಸ್..

ರಕ್ಷಿತ್ ಶೆಟ್ಟಿ ಯವರ ಕನ್ನಡದ ಬಹು ನಿರೀಕ್ಷಿತ PAN India ಚಿತ್ರ 777ಚಾರ್ಲಿ.ರಕ್ಷಿತ್ ಶೆಟ್ಟಿ ನಾಯಕ ಹಾಗೂ ಸಂಗೀತ ಶೃಂಗೇರಿ ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರವನ್ನು ಕಿರಣ್ ರಾಜ್ ಕೆ ನಿರ್ದೇಶನ ಮಾಡಿದ್ದಾರೆ. ನೋಬಿನ್ ಪೌಲ್ ಸಂಗೀತದಲ್ಲಿ ಅದ್ಭುತವಾಗಿ ಮೂಡಿ ಬಂದಿರುವ ಇದು ಒಂದು adventure comedy drama film ಆಗಿದೆ. ಇದೇ ಡಿಸೆಂಬರ್ 31ರಂದು ದೇಶದಾದ್ಯಂತ ಬಿಡುಗಡೆಯಾಗಬೇಕಿದ್ದ ಚಾರ್ಲಿ ರಿಲೀಸ್ date ಮುಂದೂಡಲಾಗಿದೆ ಎಂದು ಚಿತ್ರತಂಡ ಅಧಿಕೃತವಾಗಿ ಹೇಳಿದೆ. ಬಾಲಿವುಡ್ ಹಾಗೂ ತೆಲುಗಿನ ಪ್ರಖ್ಯಾತ production […]
“ದಿಲ್ ಪಸಂದ್” ಪಸ್ಟ್ ಲುಕ್ !!

ಲವ್Mocktail ಖ್ಯಾತಯ ಡಾರ್ಲಿಂಗ್ ಕೃಷ್ಣ ನಾಯಕ ನಟನಾಗಿ, ನಿಶ್ವಿಕಾ ನಾಯ್ಡು ಹಾಗೂ ಜೊತೆ ಜೊತೆಯಲಿ ಖ್ಯಾತಿಯ ಮೇಘ ಶೆಟ್ಟಿ ಇಬ್ಬರೂ ನಾಯಕಿಯರಾಗಿ ಪ್ರಮುಖ ಪಾತ್ರದಲ್ಲಿ ನಟಿಸಿ.. ನಿರ್ದೇಶಕ ಶಿವತೇಜಸ್ ನಿರ್ದೇಶನ ಮಾಡಿರುವ, ಅರ್ಜುನ್ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಚಿತ್ರ ದಿಲ್ ಪಸಂದ್ ಒಂದು Romantic Entertainer ಸಿನಿಮಾ. ಈ ಚಿತ್ರ ಮುಂದಿನ ವರುಷ ಬಿಡುಗಡೆಯಾಗಲಿದೆ. ಇದೀಗ ಚಿತ್ರತಂಡ ಸಿನಿಮಾದ ಪಸ್ಟ ಲುಕ್ ಬಿಡುಗಡೆ ಮಾಡಿದ್ದು ಇದರಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ನಿಶ್ವಿಕಾ ಅವರು bold […]

