‘ಕರ್ನಾಟಕದಲ್ಲಿ RRR ಸಿನಿಮಾವನ್ನು ಕನ್ನಡದಲ್ಲೇ ಹೆಚ್ಚು ಬಿಡುಗಡೆ ಮಾಡಿ’: ಶಿವಣ್ಣ

RRR, ಭಾರತದ ಅತ್ಯಂತ ನಿರೀಕ್ಷಿತ ಪಾನ್-ಇಂಡಿಯನ್ ಚಿತ್ರಗಳಲ್ಲಿ ಒಂದು. ‘ಬಾಹುಬಲಿ’ ರಾಜಮೌಳಿಯ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಈ ಸಿನಿಮಾ ಎಲ್ಲೆಲ್ಲೂ ಸಂಚಲನವನ್ನ ಈಗಾಗಲೇ ಮೂಡಿಸಿದೆ. ಬೆಳ್ಳಿತೆರೆಯನ್ನ ಬೆಳಗಿ ಅಭಿಮಾನಿಗಳ ಮನಸ್ಸಿನಲ್ಲಿ ಉಳಿಯಲು ಇನ್ನೇನು ಬೆರಳೆಣಿಕೆಯಷ್ಟು ದಿನಗಳಷ್ಟೇ ಬಾಕಿ ಇವೆ. ಇದೇ ಮಾರ್ಚ್ 25ರಂದು ಚಿತ್ರ ಪಂಚಭಾಷೆಗಳಲ್ಲಿ ಬಿಡುಗಡೆಗೊಳ್ಳಲಿದೆ. ಸಿನಿಮಾದ ಪ್ರಚಾರ ಕಾರ್ಯಗಳು ಬರದಿಂದ ಸಾಗುತ್ತಿದ್ದು, ಮಾರ್ಚ್ 19ರಂದು ನಮ್ಮ ಕರುನಾಡಿನ ಚಿಕ್ಕಬಳ್ಳಾಪುರದಲ್ಲಿ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಕರ್ನಾಟದ ಗಣ್ಯರು ಸಿನಿಮಾಗೆ ಅತಿಥಿಯಾಗಿ ಆಗಮಿಸಿದ್ದರೆ, ಎರಡು […]

ರೆಟ್ರೋ ಅವತಾರದಲ್ಲಿ ರಂಜಿಸಲು ಬರುತ್ತಿದ್ದಾರೆ ವಿಶಾಲ್ ಹೆಗ್ಡೆ

ನಟ ವಿಶಾಲ್ ಹೆಗ್ಡೆ ತಮ್ಮ ಹೊಸ ಸಿನಿಮಾ “ಗಣ” ದ ಶೂಟಿಂಗ್ ನಲ್ಲಿ ಮೈಸೂರಿನಲ್ಲಿ ಇದ್ದಾರೆ. ನಟಿ ವೇದಿಕಾ ಈ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು ಪ್ರಜ್ವಲ್ ದೇವರಾಜ್ ಹಾಗೂ ಕೃಷಿ ತಾಪಂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಹರಿಪ್ರಸಾದ್ ಜಕ್ಕ ಈ ಸಿನಿಮಾದ ಮೂಲಕ ನಿರ್ದೇಶಕರಾಗಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. “ನಾನು ಗಣ ಸಿನಿಮಾದಲ್ಲಿ ರೆಟ್ರೋ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದೇನೆ.ನಾನೀಗ ನನ್ನ ಪಾತ್ರದ ಬಗ್ಗೆ ಇಷ್ಟೇ ಹೇಳಲು ಸಾಧ್ಯ. ಇದರ ಹೊರತಾಗಿ ಇದೊಂದು ಆಸಕ್ತಿಕರವಾದ ಪಾತ್ರವಾಗಿದ್ದು ಎಲ್ಲರನ್ನೂ […]

ರಂಗಪ್ರವೇಶ ಮಾಡಿದ ಬೆಳದಿಂಗಳ ಬಾಲೆ ನಟನೆಯಲ್ಲಿ ಬ್ಯುಸಿ

ನಟಿ ಸುಮನ್ ನಗರ್ ಕರ್ ಈಗ ರಂಗಪ್ರವೇಶ ಎಂಬ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಯಶೋಧಾ ಪ್ರಕಾಶ್ ಈ ಚಿತ್ರವನ್ನು ನಿರ್ದೇಶನ ಮಾಡುವ ಮೂಲಕ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ಯಾವುದೇ ಕಮರ್ಷಿಯಲ್ ಅಂಶ ಇರುವುದಿಲ್ಲ. ಇದು ತಾಯಿ ಮಗಳ ಬಾಂಧವ್ಯವನ್ನು ಚಿತ್ರಿಸುತ್ತದೆ. ತನ್ನ ಪಾತ್ರದ ಕುರಿತು ಮಾತನಾಡಿರುವ ಸುಮನ್ ” ಭರತನಾಟ್ಯ ಡ್ಯಾನ್ಸರ್ ಆಗಬೇಕೆಂದು ಬಯಸುವ 15 ವರ್ಷದ ಮಗಳ ಜವಾಬ್ದಾರಿಯುತ ಪಾತ್ರವನ್ನು ಮಾಡುತ್ತಿದ್ದೇನೆ. ತನ್ನ ಗುರಿ ಸಾಧಿಸುವಲ್ಲಿ ಅವಳು ಹಲವಾರು ವೈವಿಧ್ಯತೆಗಳನ್ನು ಎದುರಿಸುತ್ತಾಳೆ. ಮತ್ತು […]

‘ಕೆ ಜಿ ಎಫ್’ ನಿಂದ ಬರಲಿದೆ ತೂಫಾನ್!!

ಕೆ ಜಿ ಎಫ್: ಚಾಪ್ಟರ್ 2, ಪ್ರಪಂಚದಾದ್ಯಂತ ಅತಿನಿರೀಕ್ಷಿತ ಚಿತ್ರ. ಮೊದಲ ಅಧ್ಯಾಯದಲ್ಲಿ ಶುರುಮಾಡಿ ಎರಡನೇ ಅಧ್ಯಾಯದಲ್ಲಿ ಹೇಳ ಹೊರಟಿರೋ ಕಥೆಯನ್ನ ಕೇಳಲು ಭಾಷೆಯ ಬಂಧನಗಳಿಲ್ಲದೆ ಎಲ್ಲ ಸಿನಿರಸಿಕರು ಕಾಯುತ್ತಿದ್ದಾರೆ. ಇನ್ನೇನು ಸಿನಿಮಾದ ಬಿಡುಗಡೆಗೆ ದಿನಗಳು ಸನಿಹವಾಗುತ್ತಿದ್ದಂತೆ, ಸಿನಿಮಾದ ಮೇಲಿನ ಆಕಾಂಕ್ಷೆಗಳು ಮುಗಿಲಿಗೆ ಸನಿಹವಾಗುತ್ತಿವೆ. ಸದ್ಯ ‘ಕೆ ಜಿ ಎಫ್’ ಗರಡಿಯಿಂದ ಹೊರಬಿದ್ದಿರೋ ಹೊಸ ಸುದ್ದಿ ಅಭಿಮಾನಿಗಳಲ್ಲಿ ಸಂತಸವನ್ನ ಹೆಚ್ಚಿಸುತ್ತಿದೆ. ಚಿತ್ರತಂಡ ಈಗಾಗಲೇ ತನ್ನ ಟ್ರೈಲರ್ ಬಿಡುಗಡೆಗೆ ಮುಹೂರ್ತ ಇಟ್ಟಿತ್ತು. ಮಾರ್ಚ್ 27ರ ಸಂಜೆ 6:40ಕ್ಕೆ ಸರಿಯಾಗಿ […]

‘ಜೇಮ್ಸ್’ ಕಿರೀಟಕ್ಕೆ ಇದೀಗ ಇನ್ನೊಂದು ಗರಿ.

ಬಿಡುಗಡೆಗೂ ಮುನ್ನವೇ ದಾಖಲೆಗಳ ಸರಮಾಲೆಯನ್ನ ಪಡೆದಂತ ಸಂಭ್ರಮದಲ್ಲಿ ಬೆಳ್ಳಿತೆರೆ ಮೇಲೆ ಬಂದ ಚಿತ್ರ ‘ಜೇಮ್ಸ್’. ಅಪ್ಪು ಅಗಲಿಕೆಯಿಂದ ಕುಸಿದುಹೋಗಿದ್ದ ಪ್ರತಿಯೊಬ್ಬ ಅಭಿಮಾನಿಯನ್ನು ಹುರಿದುಂಬಿಸಲು ಬಂದಂತಿತ್ತು ‘ಜೇಮ್ಸ್’. ಬಿಡುಗಡೆಗೂ ಮುನ್ನದ ಟಿಕೆಟ್ ಬುಕಿಂಗ್ ನಿಂದ ಹಿಡಿದು ಬಿಡುಗಡೆಯ ನಂತರ ಹರಿದುಬಂದ ಜನಸಾಗರದವರೆಗೆ ಈ ಚಿತ್ರದ ಪ್ರತಿಯೊಂದು ಅಂಶ ಕೂಡ ಒಂದೊಂದು ದಾಖಲೆಗೆ ಸಾಕ್ಷಿಯಾಯ್ತು. ‘ಕರ್ನಾಟಕ ರತ್ನ’ ಡಾ| ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿ ನಾಯಕನಟನಾಗಿ ಕಣ್ತುಂಬಿಕೊಳ್ಳಲು ಕರ್ನಾಟಕದೆಲ್ಲೆಡೆ ಅವರು-ಇವರೆನ್ನದೆ ಎಲ್ಲರು ಸೇರುಟ್ಟಿದ್ದಾರೆ. ಈ ಯಶಸ್ಸಿನ ಕಿರೀಟಕ್ಕೆ ಇದೀಗ […]

ಡಾಕ್ಟರ್ ಆಗಿ ತೆರೆ ಮೇಲೆ ಮಿಂಚಲಿದ್ದಾರೆ ಮುಗುಳುನಗೆ ಹುಡುಗಿ

ಕನ್ನಡ ಸಿನಿರಂಗದಲ್ಲಿ ನಟನಾ ಕಂಪು ಪಸರಿಸಿದ ಅನೇಕರು ಇಂದು ಪರಭಾಷೆಯಸಿನಿರಂಗದಲ್ಲಿಯೂ ಮೋಡಿ ಮಾಡುತ್ತಿದ್ದಾರೆ. ನಟಿ ಆಶಿಕಾ ರಂಗನಾಥ್ ಕೂಡಾ ಅದಕ್ಕೆ ಹೊರತಾಗಿಲ್ಲ. ತಮಿಳು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಆಶಿಕಾ ರಂಗನಾಥ್ ಇದೀಗ ನಟ ಅಥರ್ವ ಜೊತೆ ತಮಿಳು ಸಿನಿಮಾ ಮಾಡುತ್ತಿದ್ದಾರೆ. ತೆಲುಗು ಸ್ಕ್ರಿಪ್ಟ್ ಗಳನ್ನು ಕೇಳುತ್ತಿದ್ದಾರೆ. ಇದರ ಮಧ್ಯೆ ತಮ್ಮ ಹೃದಯಕ್ಕೆ ಹತ್ತಿರವಾಗಿರುವ ವಿಶೇಷ ಸಿನಿಮಾ 02ದಲ್ಲಿ ಆಶಿಕಾ ಅಭಿನಯಿಸುತ್ತಿದ್ದಾರೆ. “ಈ ಸಿನಿಮಾ ನನಗೆ ಎರಡು ರೀತಿಯಲ್ಲಿ ಹತ್ತಿರವಾಗಿದೆ. ನಾನು ದ್ವಿತ್ವ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ […]

ಅಪ್ಪು ನಗುವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ – ಪ್ರಿಯಾ ಆನಂದ್

ಜೇಮ್ಸ್ ತಂಡದ ಪ್ರತಿಯೊಬ್ಬರೂ ಹೇಳುವಂತೆ ನಟಿ ಪ್ರಿಯಾ ಆನಂದ್ ಕೂಡಾ ಅಪ್ಪು ಜೊತೆ ಕೆಲಸ ಮಾಡಿರುವುದು ವಿಶೇಷ ಎಂದಿದ್ದಾರೆ. ಪ್ರಿಯಾ ಆನಂದ್ ಪುನೀತ್ ಅವರನ್ನು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಾರೆ. ” ಅಪ್ಪು ಅವರೊಡನೆ ಕಳೆದ ಯಾವುದೇ ಸಮಯವಾದರೂ ವಿಶೇಷ. ಅವರನ್ನು ಭೇಟಿಯಾದ ಅಥವಾ ಅವರನ್ನು ದೂರದಿಂದ ನೋಡಿದ ಅಥವಾ ಅವರೊಂದಿಗೆ ಸಂವಹನ ನಡೆಸಿದ ಪ್ರತಿಯೊಬ್ಬರೂ ಕೂಡಾ ಅಪ್ಪು ಚಿಂತನಶೀಲ, ಪ್ರೀತಿ, ಆಹ್ಲಾದಕರ, ದಯೆ ಹಾಗೂ ಉದಾರತನ ಹೊಂದಿರುವವರು ಎಂದು ತಿಳಿದಿದ್ದಾರೆ”ಎನ್ನುತ್ತಾರೆ. “ಪುನೀತ್ ಅವರೊಂದಿಗೆ ನಾನು ನಟಿಸಿದ […]

ತೆಲುಗು ಚಿತ್ರವೊಂದಕ್ಕೆ ಬಣ್ಣ ಹಚ್ಚಿದ ರಿಷಬ್ ಶೆಟ್ಟಿ

ಕನ್ನಡದಿಂದ ತೆಲುಗುವಿಗೆ, ತೆಲುಗುವಿನಿಂದ ಕನ್ನಡಕ್ಕೆ ಕಲಾವಿದರ ಸಂಚಾರ ಇದೀಗ ಸರ್ವೇಸಾಮಾನ್ಯ. ಕನ್ನಡದ ಅದೆಷ್ಟೋ ಹೆಸರಾಂತ ನಟನಟಿಯರು ಟೋಲಿವುಡ್ ನಲ್ಲಿ ಮಿಂಚು ಬೆಳಗಿಸಿದ್ದಾರೆ. ಹಾಗೆಯೇ ತೆಲುಗುವಿನ ಹಲವಾರು ನಟರು, ನಟಿಯರು ಖಳನಾಯಕರು ಕನ್ನಡದ ಚಿತ್ರಗಳಲ್ಲಿ ಅಭಿನಯಿಸಿ ರಂಜಿಸಿದ್ದಾರೆ. ಇದೀಗ ಈ ಸಾಲಿಗೆ ಹೊಸ ಸೇರ್ಪಡೆಯೊಂದಾಗಿದೆ. ಅವರೇ ಕನ್ನಡದ ಬಹುಬೇಡಿಕೆಯ ನಟ-ನಿರ್ದೇಶಕ ಹಾಗು ನಿರ್ಮಾಪಕರು ಆಗಿರುವಂತ ರಿಷಬ್ ಶೆಟ್ಟಿ. ಬಾಲಿವುಡ್ ಬೆಡಗಿ ತಾಪಸೀ ಪನ್ನು ಅವರು ನಟಿಸಿರುವಂತ ಹೊಚ್ಚಹೊಸ ಚಲನಚಿತ್ರ, ‘ಮಿಷನ್ ಇಂಪಾಸಿಬಲ್’ ಚಿತ್ರದ ಟ್ರೈಲರ್ ಇದೇ ಮಾರ್ಚ್ 15ರಂದು […]

ತಾನು ಬಯಸಿದ್ದು ಸಿಕ್ಕಿರುವುದಕ್ಕೆ ಸಂತಸವಿದೆ ಎಂದ ಹ್ಯಾಂಡ್ ಸಮ್ ಹುಡುಗ

ಜೊತೆಜೊತೆಯಲಿ ಧಾರಾವಾಹಿಯ ಅಭಯ್ ಆಗಿ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಹ್ಯಾಂಡ್ ಸಮ್ ಹುಡುಗ ವಿರಾಟ್ ಕಿಸ್ ಸಿನಿಮಾ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು‌‌. ಸದ್ಯ ಅವರ ಎರಡನೇ ಸಿನಿಮಾ ಅದ್ದೂರಿ ಲವರ್ ಸಿನಿಮಾ ದ ಶೂಟಿಂಗ್ ನಡೆಯುತ್ತಿದೆ. ಇದೀಗ ಜಯಣ್ಣ ನಿರ್ಮಾಪಕರಾಗಿರುವ ದಿನಕರ್ ತೂಗುದೀಪ್ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸಲಿರುವ ವಿರಾಟ್ ತಾನು ಬಯಸಿದ್ದು ಪಡೆದಿರುವುದಕ್ಕೆ ಖುಷಿಯಾಗಿದ್ದಾರೆ. “ಇದು ಆರು ವರ್ಷಗಳ ಕಾಯುವಿಕೆಯಾಗಿದೆ. ಈ ನಡುವೆ ನನಗೆ ಅನೇಕ ಸಿನಿಮಾಗಳ ಆಫರ್ ಬಂದಿದ್ದರೂ ಒಪ್ಪಿಕೊಳ್ಳಲಿಲ್ಲ.ಬಂದಿರುವಂತಹ ಎಲ್ಲಾ ಪ್ರಾಜೆಕ್ಟ್ […]

ಈ ಸಿನಿಮಾ ನನ್ನ ಕೆರಿಯರ್ ನ ಮುಖ್ಯವಾದ ಸಿನಿಮಾ – ಲಿಖಿತ್ ಶೆಟ್ಟಿ

ಇತ್ತೀಚೆಗೆ ಓಟಿಟಿಯಲ್ಲಿ ರಿಲೀಸ್ ಆಗಿರುವ ಫ್ಯಾಮಿಲಿ ಪ್ಯಾಕ್ ಚಿತ್ರ ವೀಕ್ಷಕರ ಮನ ಗೆದ್ದಿದೆ. ಚಿತ್ರದ ನಾಯಕ ಲಿಖಿತ್ ಶೆಟ್ಟಿ ಈ ಸಿನಿಮಾ ಅವರ ಕೆರಿಯರ್ ನಲ್ಲಿ ಮೈಲಿಗಲ್ಲು ಆಗಿದೆ ಎಂದಿದ್ದಾರೆ. ವೈಯಕ್ತಿಕ ಹಾಗೂ ವೃತ್ತಿ ಜೀವನದಲ್ಲಿ ಈ ಸಿನಿಮಾ ಮುಖ್ಯ ಎಂದಿದ್ದಾರೆ. “ವೈಯಕ್ತಿಕವಾಗಿ ಈ ಸಿನಿಮಾ ನನ್ನ ಕೆರಿಯರ್ ನಲ್ಲಿ ಮುಖ್ಯವಾದ ಸಿನಿಮಾ. ಇದಕ್ಕೆ ಕಾರಣ ಪಿಆರ್ ಕೆ ಪ್ರೊಡಕ್ಷನ್ ನೊಂದಿಗೆ ಸೇರಿ ಈ ಸಿನಿಮಾ ಮಾಡಿದ್ದೇನೆ. ನನಗೂ ಸೇರಿದಂತೆ ಹಲವರಿಗೆ ಈ ಸಿನಿಮಾ ವಿಶೇಷವಾಗಿದೆ. ಇದರೊಂದಿಗೆ […]